ಶನಿವಾರ, ಏಪ್ರಿಲ್ 08, 2023

ಅರೆಬಾಸೆವು ಅಚರ್ಸುವ ದೀಪಾವಳಿ ಹಬ್ಬ.

 CgɨsÁµÉAiÀĪÀgÀ  CªÀÅ®Ä ºÁPÀÄzÀÄ.

''ಅರೆಭಾಷಿಗ ಗೌಡರ ಆಚರಣೆಯಲ್ಲಿ ಅಗಲಿದ ಜೀವಕ್ಕೆ ಕಡೆಯಲ್ಲಿ ನಡೆಸುವ ಅಂತಿಮವಾದ ಆಚರಣೆ ಮಾತ್ರವಲ್ಲ ಸಂಬಂಧಗಳನ್ನು ಕಳಚಿಕೊಳ್ಳುವ ಒಂದು ಪ್ರಕ್ರಿಯೆ ಕೂಡ ಹೌದು. ಸತ್ತ ವ್ಯಕ್ತಿಗೆ ಆತನ ಮನೆಯವರು ನಡೆಸುವ ಕಡೆಯ ವಿದಿವಿಧಾನ ಇದು. ಬಳಿಕ ಯಾವುದೆ ವಿಧಿಗಳನ್ನು ಆಚರಿಸುವ ಕ್ರಮ ಕಂಡುಬರುವುದಿಲ್ಲ.‌ ವ್ಯಕ್ತಿಯು ಹದಿನಾರರ ಜೊತೆ ಮಾತ್ರ ಆರಾಧನೆಗೆ ಒಳಪಡುವ ಪ್ರಕ್ರಿಯೆ''.

 

ಅರೆಬಾಸೆವು ಅಚರ್ಸುವ ವಿಸೆಸ ಹಬ್ಬ. ದೀಪಾವಳಿ ದಿನ ನಡೆದು ತೆಳಿರೆ ಅದ್ ಅವುಲು ಹಾಕುದು ಅಂತ ಹೇಳುವೆ. ದಿನ ನಡು ಹಬ್ಬ, ದೆವ್ರ ಹಬ್ಬ ಅಂತ ಕರ್ದವೆ. ಸಮನ್ಯ ಗೌಡ್ರುಗ ಮಾಡುವ ಹಬ್ಬನ ಅರ್ಚುಸುದು ಅಮಾಸೆ ದಿನ. ಅದೆ ದಿನ ಬಲೆಂದ್ರ ಮರ ಹಾಕುವೆ. ತಿರಿ ಹೊದೊವುಕೆ ಅವುಲು ಹಾಕುವ ಕ್ರಮ ಉಟ್ಟು. ಅಂದೆ ಕಡೆ ಹಬ್ಬಕ್ಕೆ ಬೆಕಾದ ತಯಾರಿನ ಮಾಡುವೆ. ಹೆಚ್ಚಿನ ಕಡೆಲಿ ಹಬ್ಬನ ಪಾಡ್ಯದಂದ್ ಅಚರ್ಸುವೆ. ಕಾಲ ಬದಲದಂಗೆ ಜನ ಹಬ್ಬನ ಸ್ವರೂಪಲಿ ಕೂಡ ಬದಲು ಮಾಡಿಕೊಂಡೊಳೊ. ತುಳುಲಿ ''ಸೈತಿನಕುಲೆನ ಪರ್ಬ'' ಅಂತ ತುಳು ಗೌಡ್ರುಗ ಹೇಳುವೆ. ಇದರ ಕುಲೆ ಬರ್ಬ, ಸತ್ತವರ ಹಬ್ಬ, ಅವುಲು ಹಾಕುದು ಇತ್ಯಾದಿ ಹೆಸರಿಗಳ್ಂದ ಕರ್ದವೆ.

    
ಅವುಲು ಹಾಕುವ ಕ್ರಮಗ ಹೆಣ್ಣ್ ಮತ್ತೆ ಗಂಡ್ ಗಳಿಗೆ ಅವುಲು ಹಾಕುದು ಒಂದ್ ದಿನ ಹೆಚ್ಚಿ ಕಮ್ಮಿ ಉಟ್ಟು. ಮೊಡ್ಯಾಳ ಅವುಲು ಹಾಕುದುಕೆ ದಲ್ಯ/ ಮೊಡಿ ಬಟ್ಟೆ ಕೊಟ್ಟದೆ, ಒಲಿ ಮೊದ್ರಿನ ನೆಲಲಿ ಹಾಸಿ, ಅದರ ಮೇಲೆ ಒಂದ್ ಸೇರ್ ಭತ್ತ ಅಡಿಗೆ ಹಾಕಿ ಅದರ ಮೇಲೆ ಮೊಡ್ಯಾಳ ಕೊಟ್ಟ ದಲ್ಯನ/ ಮೊಡಿ ಬಟ್ಟೆನ ಹಾಸಿ ಅದರ ಮೇಲೆ ದೊಡ್ಡ ಎರಡ್ ಕೊಡಿ ಬಾಳ್ಳೆನ ಹಾಕಿ ಅದರ ಮೇಲೆ ಅವುಲು ಹಾಕುವ ಕ್ರಮ ಮಾಡ್ದು. ಹೆಣ್ಣ್ ಗಳಿಗೆ ಅಮಾಸೆ ದಿನ ಬೆಳ್ಜರಿಗೆ, ಬೊಳ್ಪಾಕೆ ಮುಂದೆ, ಬೊಳ್ಪಾಕನ ತೆಳಿರೆ ಗಂಟೆಗೆ, ಎದ್ದ್ ಸತ್ತವರ ಪಾಸಕ್ಕೆ ನಿಂತವ ಎಲ್ಲೊವ್ ಎದ್ರಿಕೆ ಮುಂದೆ ಎದ್ದ್ ಮಿದ್, ಕೋಳಿ ಕೊಂದ್ ಅದರ ಹಜಿರ್ ಮಾಡಿ. ಗೈಪು ಮಾಡಿಕೆ ಉಟ್ಟು. ಹಂಗೆನೆ ಪಂಡ್ ಕಾಲಲಿ ಹುಳಿದೊಸೆ ಹೊಯ್ಯೊದ್. ಅದರ ಕಾರ್ನೂರುಗೆ ಇಸುವೆ. ಹಿಂಗೆ ಇಸಿಕನ ದೊಸೆ ಹೊಯ್ಯೊದು ಕೊಟ್ಟ ಹೆಣ್ಣ್ ಮಕ್ಕ ಹೊಯ್ಯೊದು ಕ್ರಮ. ಇಗ ಕೆಲವು ಕಡೆ ಹುಳಿ ದೊಸೆ ಕಾರ್ನೂರುಗೆ ಇಸುವ ಕ್ರಮ ಉಟ್ಟು. ಇತ್ತಿಚೆಗೆ ನೀರ್ ದೋಸೆ ಬಳ್ಸುದು ಕೂಡ ಕಂಡ್ ಬಂದದೆ. ಕಾಯಿ ಹಾಲ್ ಕೂಡ ಅಕು. ಅದಿಕ್ಕೆ ಒಂದ್ ಕಾಯಿನ ಒಡ್ದ್ , ಚುರು ಬೆಲ್ಲ ಸೇರ್ಸಿ., ಚುರು ಉಪ್ಪು ಹಾಕಿ .ಸಣ್ಣ ಕಡ್ದ್ ಇಸೊಕು. ಅದರ ಕಾಯಿ ಹಾಲ್ ಅಂತ ಕೆಲವು ಕಡೆ ಕರ್ದವೆ, ಮತ್ತೆ ಕೆಲವು ಕಡೆ ರಸಾಯನ ಅಂತ ಕೂಡ ಹೇಳುವೆ. ಬೆಲ್ಲ ಅವುಲೆಕ್ಕಿ, ಕಾಯಿ ಬಾಳೆಹಣ್ಣ್ ಇಷ್ಟು ಬೇಕು. ಅವುಲು ಹಾಕಿಕನ ಬಳ್ಸುದು ಕೂಡ ಚುರು ವಿಸೆಸ ಅಗಿ ಉಟ್ಟು. ಸುರುಗೆ ಕಾಲ್ ದೀಪಕೆ ನೆಣೆ ಇಸಿ. ಮತೆ ಕೊಲೆಗಳಿಗೆ ಕೋಳಿ ಗೈಪು ಮತೆ ಹುಳಿ ದೋಸೆನ ಬಳ್ಸಿ. ಅದಿಕ್ಕೆ ಐದೆಲೆ ಒಂದ್ ಅಡಿಕೆ ಇಸಿ. ಕೊಡಿ ಬಾಳ್ಳೆ ಗೆ ನೆಣೆ ಇಸಿ. ಕಾರ್ನೂರುಗೆ ಇಸಿ ಅದ ಮೇಲೆ ಅವುಲು ಹಾಕುದಿಕೆ ಬಳ್ಸುದು. ಕೊಡಿ ಬಾಳ್ಲೆ ಇಸಿ ಅದಿಕ್ಕೆ ಸುರುಗೆ ಅವುಲೆಕ್ಕಿ ಮೂರ್ ಸರ್ತಿ ಹಾಕಿ. ಮತೆ ಬೆಲ್ಲನ ಮೂರ್ ಸರ್ತಿ ಹಂಗೆನೆ ಕಾಯಿನ ಹೆರ್ದ್ ಮೂರ್ ಸರ್ತಿ ಹಾಕಿ ಪಂಡ್ ಕಾಯಿ ಹೆರ್ದ್ ಇಸುವ ಕ್ರಮಗ ಪೂರ ಇತ್ತುಲೆ. ತಕೊಂಡ್ ಹೊದ ಕಾಯಿನ ಒಡ್ದ್ ಅಲ್ಲೆ ಇಸುವ ಹೆರ್ಮಣೆನ ತಕೊಂಡ್ ಹೆರ್ದ್ ಕಾಯಿ ಹೂ ಹಾಕುತಿದ್ದೊ, ಅದರ ಮೇಲೆ ಕಾಯಿಹಾಲ್ನ ಹೊಯ್ಯಕನ ಅವುಲು ಹಾಕುದು ಪೂರ್ತಿ. ಪಾಸಕ್ಕೆ ನಿಂತವ ಕಾಯಿಹಾಲ್ ಹಾಕಿರೆ . ಮತೆ ಮಗಕ್ಕ ಹಂಗೆನೆ ಅವುಲು ಹಾಕಿ ಅಕನ ತಿರಿ ಹೊದವರ ಕ್ರಮ ಪೂರ್ತಿ ಅದು. ಮನೆಂದ ಅವುಲು ಹಾಕಿಕೆ ಹೊವ್ ಒಂದ್ ಕಾಯು, ಒಂದ್ ಪಾಡ ಬಾಳೆಹಣ್ಣ್, ಚುರು ಅಂದರೆ ಒಂದ್ ಅಚ್ಚಿ ಬೆಲ್ಲ, ಮತೆ ಒಂದ್ ಸೇರ್ ಅವುಲೆಕ್ಕಿನ ತಕೊಂಡ್ ಹೊದವೆ. ಅದೊವ್ ಬೇರೆ ಮತೆ ಹತ್ತಿಕೆ ಅಗೊದ್. ಹತ್ತೊಕರೆ ಅವುಲು ಹಾಕಿಕೆ ಹಿಡ್ಕೊಂಡ್ ಹೊವ ಸಾಮಾನ್ ಕೊಟೆಗೆಲಿ ಅಲ್ಲದಿದ್ದರೆ, ತೊಳ್ಸಿ ಕಟ್ಟೆಂದ ಅಚೆ ಇಸೊಕು.

     
ಅಗೊಲ್ ಜಾರ್ಸುದು ಬೆಳಜ್ಜರಿಗೆ ಯಾರ್ ಮಿದ್ ಕೋಳಿ ಕೊಂದೊಳೊ, ಪಾಸಕೆ ನಿತ್ತ ಅವೆ, ಅಗೊಲ್ ಜಾರ್ಸುದು. ಅಗೊಲ್ಗೆ ನೀರ್ ಕೊಡ್ಕಿ ಚುರು ಎಳ್ದಂಗೆ ಮಾಡಿರೆ ಅತ್. ಸುರುಗೆ ಕಾರ್ನೂರುಗೆ ಇಸಿದ ಅಗೊಲ್, ಮತೆ ಅವುಲು ಹಾಕಿದ ಅಗೊಲ್ ಜಾರ್ಸುದು ಕ್ರಮ. ಅಗೊಲ್ ಜಾರ್ಸಿದ ಮೇಲೆ ಅಗೊಲ್ಂದ ಅರ್ದ ಮೊಡ್ಯಾಳಂಗೆ ಅವುಲು ಹಾಕಿದರ ಕೊಡೊಕು. ಬಾಕಿ ಇದ್ದದರ ಮಗಕ್ಕಳಿಗೆ, ಮತೆ ಚುರು ಮನೆವು ಇಸಿಕಣೊಕು. ಮತೆ ಯಾರಿಗೂ ಅದರ್ಂದ ಪಾಲ್ ಕೊಡಿಕೆ ಇಲ್ಲೆ. ಅಗೊಲ್ ಲಿ ಇರುವ ಅವುಲೆಕ್ಕೆ, ಬಾಳೆಹಣ್ಣ್, ಬೆಲ್ಲ-ಕಾಯಿ ಹಾಕಿದ್ ಇದರ ಕೊಡ್ದು ಕ್ರಮ.

ಅವುಲು ಹಾಕಿದಿಕೆ ಮನೆಂದ ಯಾರ್ ಬೇಕರು ಹೊಕು, ಅದರ್ಲಿ ಯಾದೆ ಲಿಂಗ ಬೆದ ಅಗಲಿ, ಪ್ರಾಯದ ಮಿತಿ ಕೂಡ ಇಲ್ಲೆ. ಅವುಲು ಹಾಕುದಿಕೆ ಹಕ್ಕಲೆ ಸಂಬಂದ ಮತೆ ಊರೊಳಗೆ, ನೆರೆಕರೆಗೆ ಹಕ್ಕಲೆ ಇದ್ದರೆ. ಒಂದ್ ಮನೆಂದ ಅವುಕು ಹಾಕಿಕೆ ಹೊದವೆ. ಅವುಲು ಹಾಕಿಕೆ ಬಾರದಿದ್ದರೆ ಯಾಕೆ ಬಾತ್ಲೆ ಅಂತ ಕೇಳುವ ಕ್ರಮ ಇಲ್ಲೆ. ಕೇಳಿಕು ಅಗೊದ್ ಅಂತ ಹೇಳುವೆ.ಹೆಣ್ಣ್ ಮಕ್ಕಳಿಗೆ ಅಮಾಸೆಲಿ ಅವುಲು ಹಾಕುವೆ. ಗಂಡ್ ಗಳಿಗೆ ಅಮಾಸೆನ ಮಾರ್ನೆ ದಿನ ಹಾಕುವೆ. ಅಂದರೆ ಬಲಿ ಪಾಡ್ಯಮಿನ ದಿನ, ಪಾಡ್ಯಲಿ ಅವುಲು ಹಾಕುವೆ. ಹಿಂಗೆ ಅವುಲು ಹಾಕಿಕನ ಎಲ್ಲಿಯಾರ್ ಸೂತಕ ಬಂದರೆ ಅವುಲು ಹಾಕಿಕೆ ಇಲ್ಲೆ. ಅಕನ ಅವುಲು ಹಾಕುದು. ಹುಣ್ಣಮೆ ದಿನ ಹೆಣ್ಣ್ ಮಕ್ಕಳಿಗೆ , ಗಂಡ್ ಗಳಿಗೆ ಹುಣ್ಣಮೆನ ಮಾರ್ನೆ ದಿನ ಅಂದರೆ ಪಾಡ್ಯಲಿ. ಮತ್ತು ಸೂತಕ ಬಂದರೆ ಎಲ್ಲಿಯಾರ್ ಮತೆ ದಿನ ನೊಡಿ ಅವುಲು ಹಾಕುದು ಮಾಡುವೆ.ಕಾವೇರಿ ಸಂಕ್ರಮಣ ಕೆ ಮುಂದೆ ಸತ್ತರೆ ಅವುಕೆ ಅದೆ ದೀಪಾವಳೆಗೆ ಅವುಲು ಹಾಕುವೆ‌. ಅದ್ ಕಳ್ದರೆ ಮತೆ ಯಾರೆ ಸತ್ತರೂ ಅವುಕೆ ಅವುಲು ಹಾಕುದು. ಬರುವ ವರ್ಷ. ಕೆಲವು ಕಡೆ ಹೊಸ್ತುಗೆ ಮುಂದೆ ಸತ್ತರೆ ವರ್ಷ ಅವುಲು ಹಾಕುವೆ. ಅದ್ ಕಳ್ದ ಮೇಲೆ ಸತ್ತರೆ ಬರುವ ವರ್ಷ ಅವುಲು ಹಾಕುವ ಕ್ರಮ ಮಾಡುವೆ. ಅವುಲು ಹಾಕೊಕರೆ ಪಿಂಡ ಬುಟ್ಟಿರೊಕು, ಹದ್ನಾರ್ ಕಳ್ದಿರೊಕು.ಇಲ್ಲದಿದ್ದರೆ ಅವುಲು ಹಾಕಿಕೆ ಇಲ್ಲೆ.‌ಈಗನ ಕಾಲಲಿ ಅವುಲು ಹಾಕುದು ಕೂಡ ಬದಲಾಗುಟು. ನೀರ್ ದೊಸೆ ರಸಾಯನ, ಕಾಯಿಹಾಲ್ ಹಾಕಿ. ಗುರು ಕಾರ್ನೂರುಗೆ ಇಸುವ ಕ್ರಮಗ ಕೂಡ ಅರೆಭಾಷೆ ಗೌಡ್ರಗ ಕೆಲವು ಮನೆಗಳಲ್ಲಿ ಈಗ ನಡಿತ ಉಟ್ಟು.ಇದ್ಕ್ಎ ಅಪವಾದ ಬರುವಂಗೆ ಕೆಲವು ಕಡೆನ ಕ್ರಮಗ ನಡ್ದವೆ. ವೈದೀಕ ಕ್ರಮದ ಅನುಸರಣೆನ ಕೂಡ ಮಾಡ್ತ ಒಳೊ

ಕಾಮೆಂಟ್‌ಗಳಿಲ್ಲ: