ದಕ್ಷಿಣ ಭಾರತದ ಕಾಪಿರೈಟ್ ಕಾರ್ಯಗಾರ ಇತ್ತೀಚೆಗ ಬೆಂಗಳೂರಿನಲ್ಲಿ ನಡೆಯಿತು. ದಿನಾಂಕ 19-10-2018ರಿಂದ 21-10-2018ರವರೆಗೆ ನಡೆಯಿತು ಹೋಟೆಲ್ ಭಗಿನಿಯಲ್ಲಿ ನಡೆಯಿತು. ಇದರಲ್ಲಿ ದಕ್ಷಿಣ ಭಾರತದಲ್ಲಿ ಬರುವ. ಕರ್ನಾಟಕ, ತಮಿಳುನಾಡು, ಆಂದ್ರಪ್ರದೇಶ, ತೆಲಂಗಾಣ, ಗುಜರಾತ್, ಕೇರಳ. ಈ ರಾಜ್ಯದ ವಿಕಿಮೀಡಿಯನ್ ಭಾಗವಹಿಸಿದ್ದರು. ಸಂಪನ್ಮೂಲ ವ್ಯಕ್ತಿಯಾಗಿ ಪ್ರಾನ್ಸ್ ದೇಶದ ಯಾನ್ ರವರು ಭಾಗವಹಿಸಿದ್ದರು. CIS-A2K ಇವರ ಪ್ರಾಯೋಜಕತ್ವದಲ್ಲಿ ನಡೆಯಿತು.
ಭಾಗವಹಿಸಿದ ವ್ಯಕ್ತಿಗಳು.
- 1. Ranjithsiji
- 2. Vineeth Vengolis
- 3. Nandhini Kandhasamy
- 4. Parvathi Sri
- 5. Gullapalli Nageswara Rao
- 6. Loga nathan (Info-farmer)
- 7. Sujatha.t
- 8. Sri Rama Murthy
- 9. Saumya Naidu
- 10. acagastya
- 11. Viswanathan Prabhakaran
- 12. Yann
ಇಷ್ಟು ಜನ ಭಾಗವಹಿದ್ದರು.
ಕಾಮೆಂಟ್ಗಳಿಲ್ಲ:
ಕಾಮೆಂಟ್ ಪೋಸ್ಟ್ ಮಾಡಿ